Thursday, July 30, 2009

ನೋಟರಿಗಳ interview

ದಿ; ೩೦/೭/೦೯ ರಂದು ವಿಧಾನಸೌಧದ ಕಾನೂನು ಕಾರ್ಯದರ್ಶಿಯ ಕಛೇರಿಯಲ್ಲಿ ನೋಟರಿ ಗಳ ಹುದ್ದೆಗೆ ಇಂಟರ್ವ್ಯೂ ಕರೆಯಲಾಗಿತ್ತು . ಖಾಲಿ ಇದ್ದ ಹುದ್ದೆಗಳ ಸಂಖ್ಯೆ ೫, ಈ ಹುದ್ದೆಗೆ ನೂರಾರು ವಕೀಲರನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ಕೊನೆಗೆ ಆ ಎಲ್ಲರನ್ನು ಸಂದರ್ಶನ ಮಾಡಲಾಗದೇ ಕೆಲವರಿಗೆ ಬೇರೆ ದಿನಾಂಕ ನೀಡಲಾಯಿತು. ಒಂದು ದಿನಕ್ಕೆ ಏಷ್ಟು ಜನರನ್ನು interview ಮಾಡಬಹುದು ಎಂಬ ಅಂದಾಜು ಕೂಡ ಇವರಿಗೆ ಇಲ್ಲ.! ಇವರು ನಮ್ಮನ್ನು ಆಳುವವರು, ನಮಗೆ ಕಾನೂನನ್ನು ರೂಪಿಸುವವರು!ಅಲ್ಲ ಸ್ವಾಮಿ ... ಒಬ್ಬ ಅಡಿಗೆಮಾಡುವ ಅನಕ್ಷರಸ್ಥನಿಗೂ ಅಡಿಗೆಗೆ ಎಷ್ಟು ಪ್ರಮಾಣದ ಪದಾರ್ಥಗಳನ್ನು ಹಾಕಬೇಕು ಎನ್ನುವ idea ಇರುತ್ತದೆ ,ಒಬ್ಬ ಗಾರೆಕೆಲಸ ಮಾಡುವವನಿಗೆ ಏಷ್ಟು ಸಿಮೆಂಟು ಹಾಕಬೇಕು? ಏಷ್ಟು ಜಲ್ಲಿ ,sand ಹಾಕಬೇಕು ಎನ್ನುವ ಜ್ಞಾನ ಇರುತ್ತದೆ , ಆದರೆ ಎಲ್ಲರು ನಮಗೆ ನಮಸ್ಕಾರ ಹಾಕಬೇಕು ಎಂದು expect ಮಾಡುವ ಆಧಿಕಾರಿಗಳಿಗೆ ಈ ಜ್ಞಾನ ಇರುವುದಿಲ್ಲ. ಎಲ್ಲಾ arrangements ಕೆಳಗಿನವರು ಮಾಡಿರುತ್ತಾರೆ ನಾವು ಹೋಗಿ ಫ್ಯಾನ್ ಅಡಿ ಕೂತರೆ ಸಾಕು ಎಂಬ attitude ಇವರದು. ನವೆನಿದ್ದ್ರು ದೊಡ್ಡ ಕೆಲಸ ಮಾಡುವವರು ಎಂದು ಹೇಳಿಕೊಂಡು ತಿರುಗುತ್ತಾರೆ .ಅಂಥ ಸಂದರ್ಬ ಬಂದಾಗ ಕೆಲಸ ಮಾಡುವವರು ಕೆಳಗಿನ ಸಿಬ್ಬಂದಿಗಳೇ, ಸಹಿ ಮಾತ್ರ ಇವರದು!

ಆಧುನಿಕ ಗಾದೆಗಳು - ನಾಯಿಯನ್ನು ಸಿಂಹಾಸನದಲ್ಲಿ ....

ಒಂದು ಹಳೆ ಗಾದೆ ಇದೆ ...ನಾಯಿಯನ್ನು ಸಿಂಹಾಸನದಲ್ಲಿ ಕೂರಿಸಿದರೂ ಅದು ಹೇಸಿಗೆ ಕಂಡರೆ ಆ ಕಡೆ ಓಡಿಹೋಗುತ್ತದೆ .
ಹೊಸ ಗಾದೆ :ಕಂತ್ರಿಯನ್ನು ಮಂತ್ರಿ ಮಾಡಿದರೂ , ಕಾರು ಕಂಡಕೂಡಲೇ ಓಡಿ ಹೋಗಿ ಮುಂದಿನ ಸೀಟ್ನಲ್ಲೆ ಕೂರುತ್ತಾನೆ !!

Wednesday, July 29, 2009

ಎಲ್ಲಾ ಕಂಪ್ಯೂಟರ್ನಲ್ಲೇ !!! ಇನ್ಮೆಲೆ ಹಳ್ಳಿ ಹೈಕಳಿಗೆ ಸರ್ಕಾರೀ ಕೆಲಸವೂ ಇಲ್ಲ.

ಕಲಿಸಿದ ವಿಷಯದ ಬಗ್ಗೆ ಪರೀಕ್ಷೆ ಮಾಡುವುದು ಸಹಜ
ಆದರೆ ....ಯಾವ ಸರ್ಕಾರೀ ಶಾಲೆಯೂ ಕಲಿಸದ ಕಂಪ್ಯೂಟರ್ ಬಗ್ಗೆ ನಾವು ಪರೀಕ್ಷೆ ಮಾಡುತ್ತೇವೆ ,ಅದರಲ್ಲಿ ಪಾಸಾದರೆ ಮಾತ್ರ ಸರ್ಕಾರಿ ಕೆಲಸ ಕೊಡುತ್ತೇವೆ ಅಂತಾರಲ್ಲಾ ...ಈ ಬದ್ದಿಮಕ್ಕಳು... ,ನಮ್ಮ ಹಳ್ಳಿಗಳಲ್ಲಿ ಇವರಪ್ಪ ಬಂದು ಕಂಪ್ಯೂಟರ್ ಕಲಿಸುತ್ತಾನೆಯೇ? ,
ಅದರಲ್ಲೂ ಇವರು ಕೊಡೊ ದರಿದ್ರ ಕೆಲಸಕ್ಕೆ ಅಪ್ಲೈ ಮಾಡಬೇಕು ಅಂದ್ರೆ online form ತುಂಬ ಬೇಕಂತೆ !,ಬಾವಚಿತ್ರ ಸ್ಕ್ಯಾನ್ ಮಾಡಿ ಹಾಕಿಸಬೇಕಂತೆ....,
ಬೇಕಾದಷ್ಟು ಕಂಪ್ಯೂಟರ್ ಸ್ಕೂಲ್ಗಳು ಇವೆ ಹಳ್ಳಿಗಳಲ್ಲಿ . ಅಲ್ಲಿ ಹೋಗಿ ಕಲಿತು ಬನ್ನಿ ಅಂತಾರೆ... ತೋಟ ಗದ್ದೆಗಳಲ್ಲಿ ಗಿಡ ಮರ ಬೆಳೆಯುತ್ತದೆ ,ದುಡ್ಡು ಬೆಳೆಯುವುದಿಲ್ಲ ಎಂಬ ಸಾಮನ್ಯ ಜ್ಞಾನ ಸಹ ಇವರಿಗಿಲ್ಲವೇ?,
ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಕಲಿಯಲು ಸಾವಿರ ರೂಪಾಯಿ ಲಂಚ ಕೊಡುವ ಪ್ಲಾನ್ ಇದೆ...ಆದರೆ ಬಡ ನಿರುದ್ಯೋಗಿ ಯುವಕ/ಯುವತಿಯರು ಮಾತ್ರ ಸ್ವಂತ ಖರ್ಚಲ್ಲಿ ಕಲಿಯಬೇಕು.... ಆಮೇಲೆ ೩೦೦...೫೦೦ಹೀಗೆ ನೂರಾರು ರೂಪಾಯೀ ಅಪ್ಲಿಕೇಶನ್ ಫೀಸ್ ಕಟ್ಟಬೇಕು....,ದಿಲ್ಲಿಯ ದೊಡ್ಡ ಪರೀಕ್ಷೆ ಬರೆಯಲು ಪೋಸ್ಟ್ ಆಫೀಸ್ ನಲ್ಲಿ ೬೦ ರೂಪಾಯೀ ಕಟ್ಟಿದರೆ ಸಾಕು....ದರೋಡೆಗೂ ಮಿತಿ ಇರಬೇಕು ಸ್ವಾಮಿ ಅಥವಾ atleast ನಾಚಿಕೆಯಾದರು ಇರಬೇಕು...ಬರಿಈ ಬೋರ್ಡ್ ಹಾಕಿಕೊಂಡು ,ಗೂಟದ ಕಾರಿನಲ್ಲಿ ಸುತ್ತಿದರೆ ಸಾಲದು ಸ್ವಲ್ಪ ಆಚೆ ಈಚೆ ನೋಡಬೇಕು...
ತಮಗೆ ಮಾತ್ರ Toyato ಕಾರೆ ಬೇಕು..ಮನೆಯ ಬಾಡಿಗೆ ,ಫೋನ್ ಬಿಲ್ಲು ಸರ್ಕಾರ ಕೊಡಬೇಕು.....ಆ ಮಿತಿಯನ್ನು ಇನ್ನೂ ಹೆಚ್ಚಿಸಿ ಎಂದು ನಾಚಿಕೆ ಬಿಟ್ಟು ಸರ್ಕಾರಕ್ಕೆ ಲೆಟರ್ ಬರೆಯುತ್ತಾರಂತೆ...
ಒಬ್ಬ ಹಳ್ಳಿಯಿಂದ ಸಿಟಿಗೆ ಬಂದು ಅಪ್ಲಿಕೇಶನ್ ತುಂಬಲು ಇಂಟರ್ನೆಟ್ ಕೆಫೆ ಗೋ ಅಥವಾ ಪರಿಚಯದವರ ಮನೆಗೆ ಹೋಗಬೇಕು ಮತ್ತೆ ಫಿ ಕಟ್ಟಲು ಕೆಲವು ಬ್ಯಾಂಕ್ ಬ್ರಾಂಚ್ ಹುಡುಕಿಕೊಂಡು ಹೋಗಬೇಕು... ಮತ್ತೆ ಸ್ಕ್ಯಾನ್ ಮಾಡುವಾಗ ಇದೆ ಸೈಜ್ ಫೋಟೋ ಇರಬೇಕು ಎಂದು ಕೆಫೆ ಯವರ ತಲೆ ತಿನ್ನಬೇಕು ....
ಓಹೋ ಈಗ ಎಲ್ಲರ ಮನೆಯಲ್ಲೂ ಕಂಪ್ಯೂಟರ್ ಇದೆ...ಅದೇನು ಮಹಾ...ಎನ್ನುಥಾನಂತೆ ಒಬ್ಬ ಪ್ರ ಕಾ .,
ಆದರೆ ಅವನ ಮನೆಯ ಕಂಪ್ಯೂಟರ್ ಅನ್ನು ಮುತ್ತಿ ನೋಡಿಕೊಳ್ಳಲಿ,ಅದು ಸಹ ಅವನು ಸ್ವಂತ ದುಡ್ಡಿಂದ ತಂದಿರುವುದಲ್ಲ...ಸರ್ಕಾರದಿಂದ ಪುಕ್ಸಟ್ಟೆ ಸಿಕ್ಕಿದ್ದು !!!!

Wednesday, July 15, 2009

Ban on Govt servants joining RSS













ಎಲ್ಲಕಡೆ ಸೋಲಾರ್ ಬಳಕೆ ಕಡ್ಡಾಯ?

ರಾಜ್ಯದ ಜನರೆಲ್ಲರು ಅಯೋಗ್ಯರು . ಆವರಿಗೆ ವಿಧ್ಯುತ್ತಿನ ಸದ್ಬಳಕೆ ಗೊತ್ತಿಲ್ಲ . ಅವರಿಗೆ ಬುದ್ದಿಕಲಿಸಲು ಎಲ್ಲಕಡೆ ಸೋಲಾರ್ ಬಳಕೆಯನ್ನು ಕಡ್ಡಾಯಮಾಡಿ ಕಾನೂನು ಮಾಡಲಾಗುತ್ತದೆ ಎಂದು ಅಗಾಗ ಸರ್ಕಾರ ಹೇಳುತ್ತಲೇ ಇರುತ್ತದೆ.
ವಿಧಾನಸೌಧದ ನಡುವೆ canteen ಗೆ ಹೋಗುವದಾರಿಯಲ್ಲಿ ಮಹಿಳೆಯರ ಶವಚಾಲಯ (urinals)
ಇದೆ. ಇದರ exaust fan ಇರುವ ದಿಕ್ಕಿನಲ್ಲಿ ಒಂದು skywater ಎಂಬ ಹೆಸರಿನ ಯಂತ್ರ ಇಟ್ಟಿದ್ದಾರೆ. ಅದು ವಾತಾವರಣದಿಂದ ನೀರು ಉತ್ಪತ್ತಿ ಮಾಡುತ್ತೆ ಅಂಥ board ಇದೆ . ಇದು ಚಲಿಸಲು ಕರೆಂಟು ಬೇಕು . ಮಳಇರಲಿ, ಚಳಿಇರಲಿ ಇದುಮಾತ್ರ ಒಂದೇಸಮನೆ on ಇರುತದೆ . ಇದರ ನೀರು tank ತುಂಬಿದ ಮೇಲೆ ನೆಲಕ್ಕೆ ಹರಿದು ಹೋಗುತ್ತಿರುತ್ತದೆ .

ಇದನ್ನು ಕುಡಿದರೆ ವಿಶೇಷ ಶಕ್ತಿ ಲಬ್ಯವಾಗುತ್ತೆ ಎಂಬ ಗುಸುಗುಸು ಇದೆ .
ಒಟ್ಟಾರೆ ವಿಧ್ಯತ್ತಿನ ಸದ್ಬಳಕೆ ಕಲಿಯಬೇಕಾಗಿರುವವರು ಯಾರು ಎಂಬುದು ಈಗ ನಮ್ಮನ್ನು ಕಾಡುವ ಪ್ರಶ್ನೆ.

ಪೇಪರ್ ಓದಲು ಕೂಡ ಕಾಸಿಲ್ಲ.... ಶಿವಾ

"ಪೇಪರ್ ಓದುತೇನೆ , ಕಾಸು ಕೊಡು." ಇದು ಸರ್ಕಾರೀ ಅಧಿಕಾರಿಗಳು ಸರ್ಕಾರಕ್ಕೆ ಹೇಳುವ ಮಾತು.
ಇದರ ಹಿನ್ನೆಲೆ ಏನೆಂದರೆ ಸಚಿವಾಲಯದಲ್ಲಿ ಅಧಿಕಾರಿಗಳಿಗೆ ವಾರ್ತಾಪತ್ರಿಕೆಗಳನ್ನುಕೊಳ್ಳಲು ಒಂದು ಬತ್ಯೆ ಸಿಗುತ್ತದೆ. ಕರ್ನಾಟಕದಲ್ಲಿ ಚಪ್ಪಲಿ ಹೊಲೆಯುವವನು ಕೂಡ ಪತ್ರಿಕೆಗಳನ್ನು ಕೊಂಡು ಓದುತ್ತಾನೆ.ಆದರೆ ಅಧಿಕಾರಿಗಳಿಗೆ ಪೇಪರ್ ಓದಲು ಸರ್ಕಾರ ಕಾಸು ಕೊಡಬೇಕು!!. ಇಲ್ಲದಿದ್ದರೆ ಅವರು ಪತ್ರಿಕೆಯನ್ನೇ ಓದುವುದಿಲ್ಲವೇ? ಅಥವಾ ಆ allowence ಪಡೆಯದ ಕೆಳಹಂತದ ನೌಕರರು ಪತ್ರಿಕೆ ಕೊಂಡರೆ ಅದು ನಿಯಮಬಾಹಿರವಗುತ್ತದೆಯೇ?

Tuesday, July 14, 2009

DPAR 12 SRC 2000, Dtd:30-9-2000, (Regarding sexual Harrasment)











G O number 1 SRP 88, 4th March 1988,(Foriegn Service Allowence)







The Karnataka Civil services (Performance Report)Rules,2000


Karnataka Civil Service(Performance Report)Rules,2000. (fallow the link Below)
GUIDELINES:
1)DPAR 4 ACR 2002,Dtd:29-8-2002
2)DPAR 4 ACR 2002 Dtd:22-3-2003
3)DPAR 01 ACR 98 Dtd:18-01-2001
4)DPAR 02 ACR 2002 Dtd:26-03-2002
5)DPAR 5 ACR 2001(1) Dtd:04-05-2002

OTHERS:
DPAR 06 ACR 97 Dtd:29-02-2000 Notifications(Rules)
DPAR 05 ACR 2001 Dtd:04-10-2002 Notification(Amendment)

Application Proforma

(Kannada equivelent terms of File headings: D P A R-Si Aa Su Ei, ACR-Se Ra Va)


http://saaveswarga.blogspot.com/2009/07/karnataka-civil-service-preformance.html